ಶೈಕ್ಷಣಿಕ ಪ್ರವಾಸದ ಬಸ್ ಅಪಘಾತ

271

ಪ್ರಜಾಸ್ತ್ರ ಸುದ್ದಿ

ವಿಜಯನಗರ: ಡಿಸೆಂಬರ್ ತಿಂಗಳು ಆಗಿರುವುದರಿಂದ ಶೈಕ್ಷಣಿಕ ಪ್ರವಾಸದ ಕೊನೆಯ ತಿಂಗಳಾಗಿದೆ. ಹೀಗಾಗಿ ಪ್ರವಾಸಿ ತಾಣಗಳತ್ತ ವಿದ್ಯಾರ್ಥಿಗಳ ದಂಡು ಹರಿದು ಬರುತ್ತಿದೆ. ಹೀಗೆ ಮಂಡ್ಯದ ಮದ್ದೂರಿನಿಂದ ವಿಜಯನಗರ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ಬಂದಾಗ ಬಸ್ ಅಪಘಾತವಾಗಿದೆ.

ಬಸ್ ನ ಎಕ್ಸಲ್ ಕಟ್ ಆಗಿದೆ. ಇದರಿಂದಾಗಿ ಬಸ್ ರಸ್ತೆ ಗುಂಡಿಗೆ ಬಿದ್ದು ನಾಲ್ಕೂ ಚಕ್ರಗಳು ಕಿತ್ತು ಹೊರ ಬಂದ ಘಟನೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಯಾರಿಗೂ ಯಾವುದೇ ಅಪಾಯವಾಗಿಲ್ಲ.




Leave a Reply

Your email address will not be published. Required fields are marked *

error: Content is protected !!