ಸ್ಯಾಂಡಲ್ ವುಡ್ ಅಂಗಳದ ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ ಭಟ್ ಕರೋನಾ ಜಾಗೃತ ಗೀತೆ, ನಿರ್ದೇಶನ, ಅರ್ಜುನ ಜನ್ಯ ಸಂಗೀತ ಹಾಗೂ ವಿಜಯಪ್ರಕಾಶ ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.
ಸಿಎಂ, ಆರೋಗ್ಯ ಸಚಿವರು, ಸುಧಾಮೂರ್ತಿ, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸೇರಿದಂತೆ ಸಿಬ್ಬಂದಿ, ಪೌರ ಕಾರ್ಮಿಕರು, ಪತ್ರಕರ್ತರು, ವೈದ್ಯರು ಸೇರಿ ಅನೇಕರು ಕ್ಯಾಮೆರಾ ಫೇಸ್ ಮಾಡಿದ್ದಾರೆ ನೋಡಿ.
ಈ ಮೂವರ ಸೂಪರ್ ಜೋಡಿ ಕೂಡಿಕೊಂಡು ಕರೋನಾ ವಾರಿಯರ್ಸ್ ಅವರನ್ನ ಬಳಿಸಿಕೊಂಡು ಸಾಂಗ್ ಶೂಟ್ ಮಾಡಲಾಗಿದೆ. ಇದರಲ್ಲಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸಹ ಭಾಗವಹಿಸಿದ್ದಾರೆ. ಯಾರು ನೀನು ಮಾನವ ಕೇಳುತಿಹದು ಕರೋನಾ ಅನ್ನೋ ಸಾಂಗ್ ಸೂಪರ್ ಆಗಿದೆ. ನೋಡಿ ಎಂಜಾಯ್ ಮಾಡಿ.