ಆಕಸ್ಮಿಕ ಬೆಂಕಿಗೆ ವಿಜಯಪುರದಲ್ಲಿ ಮತ್ತೊಂದು ಮನೆ ಭಸ್ಮ

257

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಒಂದಾದ್ಮೇಲೆ ಒಂದು ಆಕಸ್ಮಿಕ ಬೆಂಕಿ ಅನಾಹುತಗಳು ನಡೆಯುತ್ತಿವೆ. ಇಂಡಿ, ತಿಕೋಟ, ಬಳಿಕ ಇದೀಗ ಬಬಲೇಶ್ವರದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಹೊಕ್ಕುಂಡಿ ಗ್ರಾಮದಲ್ಲಿನ ತೋಟದ ಮನೆ ಭಸ್ಮವಾಗಿದೆ.

 ಬಬಲೇಶ್ವರ ತಾಲೂಕಿನ ಹೊಕ್ಕುಂಡಿ ಗ್ರಾಮದಲ್ಲಿನ ರಾಮು ಜಾಧವ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಇದ್ರಿಂದಾಗಿ ಲಕ್ಷಾಂತರ ಮೌಲ್ಯದ ಬೆಳೆಬಾಳುವ ವಸ್ತುಗಳು, ದವಸ ಧಾನ್ಯಗಳು ಬೆಂಕಿಗಾಹುತಿಯಾಗಿವೆ.




Leave a Reply

Your email address will not be published. Required fields are marked *

error: Content is protected !!