ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕಾಗಿ ಸಂಪುಟದ ಸಚಿವರೆಲ್ಲ ಒಂದು ವರ್ಷದ ವೇತವನ್ನ ಕೋವಿಡ್ ಪರಿಹಾರ ನಿಧಿಗೆ ನೀಡಲು ಆದೇಶಿಸಲಾಗಿದೆ.
ಮೇ 1, 2021ರಿಂದ ಅನ್ವಯ ಆಗುವಂತೆ ಸಚಿವರೆಲ್ಲರು ಒಂದು ವರ್ಷದ ವೇತನ ನೀಡಲು ಆದೇಶಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ.