ಬಸವನಬಾಗೇವಾಡಿಯಲ್ಲಿ ಯುವಕನ ಹತ್ಯೆ

293

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿಯ ಬಸವನಹಟ್ಟಿ ತಂಗುದಾಣದಲ್ಲಿ ನಡೆದಿದೆ. ಬಸವನಬಾಗೇಬಾಡಿ ಪಟ್ಟಣದ ಮುತ್ತು ದುಂಬಾಳಿ ಕೊಲೆಯಾದ ದುರ್ದೈವಿ.

ಕಲ್ಲಿನಿಂದ ಜಜ್ಜಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!