Search

ಕಾವ್ಯ ವಾಚನಕ್ಕೆ ಕವಿಗಳಿಗೆ ಆಹ್ವಾನ

831

ವಿಜಯಪುರ: ಸಾಹಿತ್ಯ ವಿನಿಮಯ ವೇದಿಕೆಯಿಂದ ಸ್ವರಚಿತ ಕವನ ವಾಚನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಮುಧೋಳ ತಾಲೂಕಿನ ನಾಲತವಾಡದ, ಸಂಗೊಳ್ಳಿ ರಾಯಣ್ಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಗಸ್ಟ್ 25 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವ ಕವಿಗಳು ಆಗಸ್ಟ್ 24ರ ಒಳಗೆ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮದ ಬಳಿಕ ಕವಿಗಳಿಗೆ ಅಭಿನಂದನಾ ಪತ್ರಗಳನ್ನ ನೀಡಲಾಗುವುದು.

ಹೆಸರುಗಳನ್ನ ನೋಂದಾಯಿಸಲು ವಿಜಯ ಚಿಕ್ಕನರಗುಂದ 8197464800, ಸದ್ದಾಮ  ಕಕನೋಡಿ 9008418905 ಹಾಗೂ ಬಿ ಬಿ ಪೂಜಾರಿ 9986002185 ಇವರನ್ನ ಸಂಪರ್ಕಿಸಲು ಕೋರಲಾಗಿದೆ.




Leave a Reply

Your email address will not be published. Required fields are marked *

error: Content is protected !!