ಭೀಕರ ಅಪಘಾತಕ್ಕೆ ನಾಲ್ವರ ದುರ್ಮರಣ

478

ಚಿತ್ರದುರ್ಗ: ಕಾರು ಹಾಗೂ ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹೊಸದುರ್ಗ ತಾಲೂಕಿನ ಕಲ್ಕೆರೆ ಗ್ರಾಮದ ಹತ್ತಿರ ಇಂದು ಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದೆ.

ಕ್ರೂಸರ್ ನಲ್ಲಿದ್ದ ಹಾಸನ ಜಿಲ್ಲೆ ಅರಿಸೀಕೆರೆ ಮೂಲದ ಲೋಕೇಶ, ಕಾರಿನಲ್ಲಿದ್ದ ಗೌತಮ ಸಿಂಗ್, ಮದನ ಸಿಂಗ್ ಹಾಗೂ ಮುಖೇಶ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ದೇ, ಈ ಘಟನೆಯಲ್ಲಿ 7 ಮಂದಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದುರ್ಗ ಠಾಣೆ ಪೊಲೀಸ್ರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು.

ಸಾಂದರ್ಭಿಕ ಚಿತ್ರ ಬಳಸಲಾಗಿದೆ:




Leave a Reply

Your email address will not be published. Required fields are marked *

error: Content is protected !!