ಪ್ರಜಾಸ್ತ್ರ ಅಪರಾಧ ಸುದ್ದಿ
ತುಮಕೂರು: ಕ್ಯಾಬ್ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಹತ್ತಿರ ನಡೆದಿದೆ. ಮಧುಗಿರಿ ತಾಲೂಕಿನ ದರ್ಶನ್ ಕೊಲೆಯಾದ ದುರ್ದೈವಿ.
ಹಾಫ್ ಮರ್ಡರ್ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಬಂದಿದ್ದ ದರ್ಶನ್ ಇತ್ತೀಚೆಗೆ ಬೇಲ್ ಮೇಲ್ ಹೊರಗೆ ಬಂದಿದ್ದ. ಸ್ನೇಹಿತರೊಂದಿಗೆ ಆಚೆ ಬಂದಿದ್ದ ದರ್ಶನ್ ಹೊಲದಲ್ಲಿ ಸ್ನೇಹಿತರೊಂದಿಗೆ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ.
ಆದರೆ, ಮರುದಿನ ಮುಂಜಾನೆ ಹೊಸೂರು ಹತ್ತಿರ ಮೃದೇಹ ಪತ್ತೆಯಾಗಿದೆ. ಯಾವ ಕಾರಣಕ್ಕೆ ದರ್ಶನ್ ಕೊಲೆ ಮಾಡಲಾಗಿದೆ ಅನ್ನೋದು ಪೊಲೀಸ್ ವಿಚಾರಣೆ ಬಳಿಕ ತಿಳಿದು ಬರಬೇಕಿದೆ.