ಪ್ರಜಾಸ್ತ್ರ ಸುದ್ದಿ
ಧಾರವಾಡ: ತಾಲೂಕಿನ ಅಮ್ಮಿನಭಾವಿಯಲ್ಲಿರುವ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಲ ಶಾಲೆಗೆ, ಚೈತನ್ಯ ಇಂಡಿಯಾ ಪಿನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಾಟರ್ ಫಿಲ್ಟರ್ ನೀಡಲಾಯಿತು.
ಧಾರವಾಡ ವಲಯ ಮ್ಯಾನೇಜರ್ ಶ್ರೀಹರಿ ಬಿ.ಆರ್ ಅವರು ಶಾಲೆಯ ಮುಖ್ಯೋಪಾದ್ಯಯರಾದ ಪಿ.ಎಸ್ ಕುಸಗರವರಿಗೆ ವಾಟರ್ ಫಿಲ್ಟರ್ ಹಸ್ತಾಂತಿರಿಸಿದರು. ಈ ವೇಳೆ ಸಂಸ್ಥೆಯ ಮ್ಯಾನೇಜರ್ ಆದ ಉಮೇಶ್, ನಾಗರಾಜ್, ರಂಗಸ್ವಾಮಿ, ರೇಣುಕಾ, ಹಜರತ್ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.