ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವುದು ಗೊತ್ತಾಗಿದೆ. ಸಿಎಂ ಬೊಮ್ಮಾಯಿ, ಸಚಿವ ನಿರಾಣಿಗೂ ಗೊತ್ತು. ಹೀಗಾಗಿ ಹಣ ಹಂಚುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹಾನಗಲ್ ನಲ್ಲಿ ಬಿಜೆಪಿಗೆ ಸೋಲಾಗಲಿದೆ. ಇದರಿಂದಾಗಿ ಹಣ ಹಂಚಿ ಮತದಾರರನ್ನು ಸೆಳೆಯಲು ನೋಡುತ್ತಿದೆ. ಜನರ ಬಳಿ ಮತ ಕೇಳಲು ಬಿಜೆಪಿ ಏನಾದರೂ ಅಭಿವೃದ್ಧಿ ಮಾಡಿದರೆ ತಾನೇ? ಅವರ ಅಭಿವೃದ್ಧಿ ಶೂನ್ಯ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.