ಪತ್ರಕರ್ತ ರಾಜು ಕಾಂಬಳೆ ಅವರಿಗೆ ಮಾತೃ ವಿಯೋಗ

215

ಪ್ರಜಾಸ್ತ್ರ ಸುದ್ದಿ

ಅಥಣಿ: ಪತ್ರಕರ್ತ, ಸಂಶೋಧಕ ರಾಜು ಕಾಂಬಳೆ ಅವರ ತಾಯಿ ನಿಧನರಾಗಿದ್ದಾರೆ. ತಾಲೂಕಿನ ಹುಲಗಬಾಳಿ ಗ್ರಾಮದ ನಿವಾಸಿ ಸುಭದ್ರ ಹರಿಶ್ಚಂದ್ರ ಕಾಂಬಳೆ(63) ಅವರು ಮೃತಪಟ್ಟಿದ್ದಾರೆ.

ಮೃತ ಸುಭದ್ರ ಕಾಂಬಳೆ ಅವರು ಪತಿ, ಮೂವರು ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!