ಪ್ರಜಾಸ್ತ್ರ ಸುದ್ದಿ
ಅಥಣಿ: ಪತ್ರಕರ್ತ, ಸಂಶೋಧಕ ರಾಜು ಕಾಂಬಳೆ ಅವರ ತಾಯಿ ನಿಧನರಾಗಿದ್ದಾರೆ. ತಾಲೂಕಿನ ಹುಲಗಬಾಳಿ ಗ್ರಾಮದ ನಿವಾಸಿ ಸುಭದ್ರ ಹರಿಶ್ಚಂದ್ರ ಕಾಂಬಳೆ(63) ಅವರು ಮೃತಪಟ್ಟಿದ್ದಾರೆ.
ಮೃತ ಸುಭದ್ರ ಕಾಂಬಳೆ ಅವರು ಪತಿ, ಮೂವರು ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದಾರೆ.