ಲೇಖಕರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

466

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವಿಶೇಷ ಘಟಕ ಯೋಜನೆಯಲ್ಲಿ ಪ್ರಥಮ ಪುಸ್ತಕ ಪ್ರಕಟಿಸಿದವರಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿಯನ್ನ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಲೇಖಕರಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ.

ಪುಸ್ತಕ ಪ್ರಕಟಿಸಿರುವ ಪ್ರತಿ ಲೇಖಕರಿಗೆ 25 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತೆ. ಜನವರಿ 25ರೊಳಗೆ ಅರ್ಜಿಗಳನ್ನು ಇಲ್ಲಿಗೆ ಕಳಿಸಬೇಕು.

ವಿಳಾಸ:  ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-002

ಇ ಮೇಲ್: www.kannadapustakapradhikara@gmail.com




Leave a Reply

Your email address will not be published. Required fields are marked *

error: Content is protected !!