ಪಿಯುಸಿ ಪರೀಕ್ಷೆ: ಚೀಟಿ ಕೊಡಲು ಬಂದವನಿಂದ ಪೊಲೀಸ್ ಮೇಲೆ ಹಲ್ಲೆ!

117

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಇಂದು ಪಿಯುಸಿ ಪರೀಕ್ಷೆಯ ಕೊನೆಯ ದಿನವಾಗಿದೆ. ಪರೀಕ್ಷೆಯಲ್ಲಿ ಸಹೋದರಿಗೆ ಕಾಪಿ ಮಾಡಲು ಬಿಡಲಿಲ್ಲ ಎಂದು ಪೊಲೀಸ್ ಮೇಲೆ ಸಹೋದರನೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿದೆ. ಅಫಜಲಪುರ ತಾಲೂಕಿನ ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಕಾನ್ಸ್ ಟೇಬಲ್ ಪಂಡಿತ್ ಪಾಂಡ್ರೆ ಎಂಬುವರ ಮೇಲೆ ಕೈಲಾಸ್ ಎಂಬಾತ ಹಲ್ಲೆ ಮಾಡಿದ್ದಾನೆ. ಆತನಿಗೆ ಸಮೀರ್ ಅನ್ನೋ ಸ್ನೇಹಿತ ಸಾಥ್ ನೀಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!