ಯುವ ದಸರಾ ವೇದಿಕೆ ದುರ್ಬಳಕೆ: ಸಂಸದರ ವಿರುದ್ಧ ವಾಗ್ದಾಳಿ

337

ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾದ ಯುವ ದಸರಾ ಬಗ್ಗೆ ಈ ಬಾರಿ ಬಾರೀ ಟೀಕೆಗಳು ಕೇಳಿ ಬರ್ತಿವೆ. ಯಾಕಂದ್ರೆ, ಈ ವೇದಿಕೆಯನ್ನ ಗಾಯಕನೊಬ್ಬ ತಮ್ಮ ವೈಯಕ್ತಿಕ ವಿಚಾರಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಭಾರೀ ಟೀಕೆಗೆ ಒಳಗಾಗಿದೆ. ಇದರ ನಡುವೆ ಮೈಸೂರು ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಲಾಗ್ತಿದೆ.

ಲವ್ ಪ್ರಪೋಸ್ ಗೆ ಅವಕಾಶ ಹೇಗೆ ನೀಡಿದ್ರಿ. ದಸರಾ ಕಾರ್ಯಕ್ರಮದ ಸಂಸ್ಕೃತಿ ಎಲ್ಲಿಗೆ ಹೋಗ್ತಿದೆ. ಈ ಬಗ್ಗೆ ನಿಮ್ಗೆ ಯಾವುದೇ ಮಾಹಿತಿ ಇಲ್ಲದೆ, ಯಾರು ಏನ್ ಬೇಕಾದ್ರೂ ನಡೆಯುತ್ತಾ ಎಂದು ಟೀಕೆಗಳು ಕೇಳಿ ಬರ್ತಿವೆ. ಇದನ್ನ ಸಮರ್ಥನೆ ಮಾಡಿಕೊಳ್ತಿರುವ ಜೋಡಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.




Leave a Reply

Your email address will not be published. Required fields are marked *

error: Content is protected !!