ಲಾಕ್ ಡೌನ್ ತಂದ ಸಂಕಷ್ಟ: ರಂಗ ನಿರ್ದೇಶಕ ಆತ್ಮಹತ್ಯೆ

282

ಪ್ರಜಾಸ್ತ್ರ ಸುದ್ದಿ

ಮೈಸೂರು: ಕೋವಿಡ್ 19 ಲಾಕ್ ಡೌನ್ ಸಂಕಷ್ಟದಿಂದ ಅಸಂಖ್ಯಾತ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲಿ ರಂಗಭೂಮಿ ನಂಬಿಕೊಂಡು ಜೀವನ ಮಾಡ್ತಿರುವವರು ಸಹ. ಹೀಗೆ ಸಂಕಷ್ಟಕ್ಕೆ ಸಿಲುಕಿದ ರಂಗ ನಿರ್ದೇಶಕ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರತಿಭಾವಂತ ಯುವ ನಿರ್ದೇಶಕ ನವೀನಕುಮಾರ ಎಂಬುವರು ವಿಜಯನಗರದ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಆರ್ಥಿಕ ಸಂಕಷ್ಟದಿಂದ ಚಿಂತೆಗೆ ಒಳಗಾಗಿ ಸಾವಿನ ಹಾದಿ ತುಳಿದಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!