ಮಾಜಿ ಸಚಿವ ಯ.ಟಿ ಖಾದರ ಕಾರು ಅಪಘಾತ

263

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಕಾಂಗ್ರೆಸ್ ನ ಮಾಜಿ ಸಚಿವ ಯು.ಟಿ ಖಾದರ ಅವರ ಕಾರು ಅಪಘಾತವಾಗಿದೆ. ಜಿಲ್ಲೆಯ ಆನೆಗೋಡು ಎನ್ ಹಚ್ 4ರ ಬಳಿ ಈ ಘಟನೆ ನಡೆದಿದೆ. ಕಂಟೈನರ್ ಗಾಡಿಗೆ ಹಿಂಬಂದಿಯಿಂದ ಬಂದು ಕಾರು ಗುದ್ದಿದೆ. ಅದೃಷ್ಟವಶಾತ್ ಯು.ಟಿ ಖಾದರ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಉಪ ಚುನಾವಣೆ ಸಂಬಂಧ ಬೆಳಗಾವಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!