ಸಿಡಿಲಿಗೆ ಬೋಮ್ಮನಳ್ಳಿಯಲ್ಲಿ ರೈತ ಸಾವು

527

ಸಿಂದಗಿ: ಸಿಡಿಲು ಬಡೆದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಬೋಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 6.30ರ ವೇಳೆಯಲ್ಲಿ ಈ ಒಂದು ಘಟನೆ ನಡೆದಿದೆ.

ಮೃತ ಶ್ರೀಮಂತ ಮಂದೇವಾಲಿ

ಬೋಮ್ಮನಳ್ಳಿ ಗ್ರಾಮದ 65 ವರ್ಷದ ಶ್ರೀಮಂತ ದುಂಡಪ್ಪ ಮಂದೇವಾಲಿ ಮೃತ ದುರ್ದೈವಿಯಾಗಿದ್ದಾರೆ. ಜಮೀನಿಂದ ಮನೆಗೆ ಬರುವಾಗ ಈ ಒಂದು ಅನಾಹುತ ಸಂಭವಿಸಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.




Leave a Reply

Your email address will not be published. Required fields are marked *

error: Content is protected !!