ಅಥಣಿ: ಎಲ್ಲೆಡೆ ಕರೋನಾ ಜಾಗೃತಿ ಕಾರ್ಯ ನಡೆದಿದೆ. ಇದರ ಜೊತೆಗೆ ಸ್ವಚ್ಚತಾ ಕಾರ್ಯ ಸಹ ನಡೆದಿದೆ. ಅದೇ ರೀತಿ ಕೆಸ್ಆರ್ ಪಿ ಹಾಗೂ ಅಥಣಿ ಪೊಲೀಸ್ ಠಾಣೆ ಸಿಬ್ಬಂದಿಗೆ ಸ್ವಚ್ಚತಾ ಬಗ್ಗೆ ತಿಳಿಸಲಾಯ್ತು.
ಡಿವೈಎಸ್ಪಿ ಎಸ್.ವಿ ಗಿರೀಶ ಅವರು ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹಾಕಿಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳುವುದು, ಕೆಲಸ ನಿರ್ವಹಣೆ ಟೈಂನಲ್ಲಿ ಯಾವ ರೀತಿ ಜನರೊಂದಿಗೆ ನಡೆದುಕೊಳ್ಳಬೇಕು ಅನ್ನೋದನ್ನ ತಿಳಿಸಿದ್ರು.