ಸಿಲಿಂಡರ್ ಸ್ಫೋಟ, ನಾಲ್ವರಿಗೆ ಗಾಯ

153

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕುಂದಾನಗರಿಯಲ್ಲಿ ಸಿಲಿಂಡ್ ಸ್ಫೋಟವಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಂಧಿನಗರದ ಸುಭಾಷ್ ಗಲ್ಲಿಯಲ್ಲಿನ ಮನೆಯೊಂದರಲ್ಲಿ ಈ ಅನಾಹುತ ಸಂಭವಿಸಿದೆ.

ಮಂಜುನಾಥ್ ಅಥಣಿ, ಪತ್ನಿ ಲಕ್ಷ್ಮಿ, ಪುತ್ರಿ ವೈಷ್ಣವಿ, ಪುತ್ರ ಸಾಯಿಪ್ರಸಾದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆಎಲ್ ಇ ಆಸ್ತ್ರೆಗೆ ದಾಖಲಿಸಲಾಗಿದೆ. ಮಂಜುನಾಥ ಕೆಎಸ್ಆರ್ ಟಿಸಿ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋಗಲು ರೆಡಿಯಾಗುತ್ತಿದ್ದರು. ಪತ್ನಿ ಚಾ ಮಾಡಲು ಗ್ಯಾಸ್ ಲೈಟರ್ ಆನ್ ಮಾಡಿದಾಗ ಸ್ಫೋಟಗೊಂಡಿದೆ.




Leave a Reply

Your email address will not be published. Required fields are marked *

error: Content is protected !!