ಬ್ರೇಕಿಂಗ್ ನ್ಯೂಸ್
Search

ಭದ್ರತಾ ಪಡೆಯಿಂದ ಉಗ್ರನ ಹತ್ಯೆ

211

ಪ್ರಜಾಸ್ತ್ರ ಸುದ್ದಿ

ಶ್ರೀನಗರ: ಕಣಿವೆ ನಾಡಿನ ಆವಂತಿಪೊರ ಪಟ್ಟಣದ ಪಂಪೊರೆ ಪ್ರದೇಶದಲ್ಲಿ ಭದ್ರತಾ ಪಡೆ ಓರ್ವ ಉಗ್ರನನ್ನ ಹತ್ಯೆ ಮಾಡಿದೆ. ಶುಕ್ರವಾರ ನಸುಕಿನ ಜಾವ ಎನ್ ಕೌಂಟರ್ ನಡೆದಿದೆ.

ಪೊಲೀಸ್ ಸೇನೆ ಹಾಗೂ ಸಿಆರ್ ಪಿಎಫ್ ತಂಡವು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಓರ್ವ ಉಗ್ರನನ್ನ ಹತ್ಯೆ ಮಾಡಲಾಗಿದೆ. ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!