ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಕಳೆದ 2019ರಲ್ಲಿ ಪ್ರಕಟಗೊಂಡಿರುವ ಕಾದಂಬರಿ ಹಾಗೂ ಕಥಾ ಸಂಕಲನಕ್ಕೆ ಸಂಬಂಧಪಟ್ಟಂತೆ ಪುಸ್ತಕ ಬಹುಮಾನಕ್ಕೆ ಕೃತಿಗಳನ್ನ ಆಹ್ವಾನಿಸಲಾಗಿದೆ. ಬಸವರಾಜ ಕಟ್ಟಿಮನಿ ಪುಸ್ತಕ ಬಹುಮಾನಕ್ಕೆ ಕೃತಿಗಳಿಗೆ ಆಹ್ವಾನ ನೀಡಲಾಗಿದೆ.
ಕಾದಂಬರಿ ಇದ್ರೆ 40 ವರ್ಷದ ಒಳಗಿನ ಲೇಖಕರಾಗಿರಬೇಕು. 4 ಕೃತಿಗಳನ್ನ ಕಳುಹಿಸಿ ಕೊಡಬೇಕು. ಕೃತಿ ಸ್ವತಂತ್ರವಾಗಿರಬೇಕು. ವಯಸ್ಸಿನ ದೃಢೀಕರಣ ಇರಬೇಕು. ಸೆಪ್ಟೆಂಬರ್ 16, 2020 ಕೊನೆಯ ದಿನಾಂಕವಾಗಿದೆ. ಕೃತಿ ಕಳುಹಿಸಬೇಕಾದ ವಿಳಾಸ ಇಲ್ಲಿದೆ..
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರಗಂಧರ್ವ ಕಲಾಮಂದಿರ ಆವರಣ, ಹೊಸ ಮಹಾನಗರ ಪಾಲಿಕೆ ಎದುರು, ಸುಭಾಷ ನಗರ, ಬೆಳಗಾವಿ-590016