ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಕಳೆದ ತಡರಾತ್ರಿ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟ ಘಟನೆ ಗುರುಮಠಕಲ್ ಹತ್ತಿರ ನಡೆದಿದೆ.
ಚಿತ್ತಾಪಲ್ಲಿ ದರ್ಗಾಕ್ಕೆ ಹೋಗಿ ಮುಡಿಕೊಟ್ಟು ಬರುವಾಗ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ 6 ಜನ ಮೃತಪಟ್ಟಿದ್ದಾರೆ.
ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಕಳೆದ ತಡರಾತ್ರಿ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟ ಘಟನೆ ಗುರುಮಠಕಲ್ ಹತ್ತಿರ ನಡೆದಿದೆ.
ಚಿತ್ತಾಪಲ್ಲಿ ದರ್ಗಾಕ್ಕೆ ಹೋಗಿ ಮುಡಿಕೊಟ್ಟು ಬರುವಾಗ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ 6 ಜನ ಮೃತಪಟ್ಟಿದ್ದಾರೆ.