‘ಮಹಾಕವಿ ರನ್ನ’ ಪ್ರಶಸ್ತಿ ಪ್ರದಾನ

532

ಬೆಂಗಳೂರು/ಸಿಂದಗಿ: ಹೆಬ್ಬಗೋಡಿ ಕಲಾ ಭವನದಲ್ಲಿ ದ್ವೀತಿಯ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಸಿಂದಗಿ ತಾಲೂಕು ಘಟಕದ ಅಧ್ಯಕ್ಷ ಸದ್ದಾಂ ಆಲಗೂರ ಅವರಿಗೆ ‘ಮಹಾಕವಿ ರನ್ನ’ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷರಾದ ಮಾತೋಶ್ರೀ ಜೋಗತಿ ಮಂಜಮ್ಮ, ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಡಾ.ಬೈರಮಂಗಲ ರಾಮೇಗೌಡ, ಮೇಘ ಮೈತ್ರಿ ವೇದಿಕೆ ಅಧ್ಯಕ್ಷ ರಮೇಶ ಕಮತಗಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!