ತರಕಾರಿಯನ್ನ ಕಾಲಿನಿಂದ ಒದ್ದ ಪಿಎಸ್ಐ

284

ಪ್ರಜಾಸ್ತ್ರ ಸುದ್ದಿ

ರಾಯಚೂರು: ಬೀದಿಯಲ್ಲಿ ತರಕಾರಿ, ಸೊಪ್ಪು ಮಾರುತ್ತಿದ್ದ ಬಡ ವ್ಯಾಪಾರಿಗಳ ಮೇಲೆ ಪಿಎಸ್ಐವೊಬ್ಬರು ದರ್ಪ ಮೆರೆದಿದ್ದಾರೆ. ನಗರದ ಚಂದ್ರಮೌಳಿ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ. ಪಿಎಸ್ಐ ಅಜಂ ಈ ರೀತಿಯಾಗಿ ದರ್ಪ ತೋರಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಇದ್ದರೂ ಅಗತ್ಯ ಸೇವೆಗಳಿಗೆ ಅವಕಾಶವಿದೆ. ಹೀಗಾಗಿ ತರಕಾರಿ, ಸೊಪ್ಪು ಮಾರಾಟ ಮಾಡ್ತಿದ್ದ ವ್ಯಾಪಾರಿಗಳ ಮೇಲೆ ಪೊಲೀಸ್ ಅಧಿಕಾರಿಯ ಗೂಂಡಾವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಸ್ಐ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!