ಪಿಎಸ್ಐ ಅಕ್ರಮ: ಬ್ರೋಕರ್ ಗಣಪತಿ ಭಟ್ ಬಂಧನ

440

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬ್ರೋಕರ್ ಗಣಪತಿ ಭಟ್ ಬಂಧಿಸಲಾಗಿದೆ. ಸಿದ್ದಾಪುರ ಮೂಲದ ಗಣಪತಿ ಭಟ್ ಎಂಬಾತನವನ್ನು ಇದೀಗ ಬಂಧಿಸಲಾಗಿದೆ.

ಈತ ಹಲವು ವರ್ಷಗಳಿಂದಲೂ ವರ್ಗಾವಣೆ ದಂಧೆಯಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದ. ಇದೀಗ ಆತನ ಬಂಧನದಿಂದ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಲಿವೆ.




Leave a Reply

Your email address will not be published. Required fields are marked *

error: Content is protected !!