ಸಿಂದಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಅಗಸ್ತ್ಯ ಪಿಯುಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದು ಮೊದಲ ಬ್ಯಾಚ್ ಆಗಿದ್ದು, ಅವರನ್ನ ಆತ್ಮೀಯವಾಗಿ ಬೀಳ್ಕೊಡಲಾಯ್ತು.
ಮುಖ್ಯ ಅತಿಥಿಗಳಾಗಿ ಸತೀಶ ಚೌಧರಿ ಭಾಗವಹಿಸಿದ್ರು. ಅಧ್ಯಕ್ಷತೆಯನ್ನ ಎಂ.ಬಿ ಕಲಶೆಟ್ಟಿ ವಹಿಸಿಕೊಂಡಿದ್ರು. ಸಂಚಾಲಕಾರದ ಅನಿಲ ಆರ್ ರಜಪೂತ ಹಾಗೂ ಉಪನ್ಯಾಸಕ ಬಿ.ಎ ನಂದಿಮಠ, ಮಹಾತೇಶ ಕಲಶೆಟ್ಟಿ ಉಪಸ್ಥಿತರಿದ್ರು.