ದೇಶ್ಯಾದ್ಯಂತ ರಕ್ಷಾ ಬಂಧನ: ಗಣ್ಯರ ಶುಭ ಹಾರೈಕೆ

447

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ತುಂಬಾ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಒಡಹುಟ್ಟಿದವರ ಕೈಗೆ ರಾಖಿ ಕಟ್ಟುವ ಮೂಲಕ ಸಹೋದರರಿಯರು ಶುಭ ಕೋರುತ್ತಿದ್ದು, ಸಹೋದರರು ಸದಾ ನಿನ್ನ ಜೊತೆ ಇರುವೆ ಎಂದು ಹೇಳ್ತಿದ್ದಾರೆ. ಈ ಕುರಿತು ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

https://twitter.com/rashtrapatibhvn/status/1290103496964882435?s=20



Leave a Reply

Your email address will not be published. Required fields are marked *

error: Content is protected !!