ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶುಕ್ರವಾರ ಬೆಳಗ್ಗೆ ರಾಜ್ಯದ ವಿವಿಧ ಭಾಗದ 21 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮಾಡಿದ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು, ಕೊಪ್ಪಳ, ಬಾಗಲಕೋಟೆ, ಉಡುಪಿ, ಬೆಳಗಾವಿ ಸೇರಿದಂತೆ 80 ಕಡೆ 300 ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. 21 ಅಧಿಕಾರಿಗಳ ಲಿಸ್ಟ್ ಹೀಗಿದೆ ನೋಡಿ.
1.ಭೀಮ್ ರಾವ್ ವೈ ಪವಾರ್, ಸೂಪರ್ಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ.
2.ಹರಿಶ್, ಅಸಿಸ್ಟಂಟ್ ಇಂಜಿನಿಯರ್ ಸಣ್ಣ ನೀರಾವರಿ,ಉಡುಪಿ3.ರಾಮಕೃಷ್ಣ ಎಚ್ ವಿ ಎಇಇ ಸಣ್ಣ ನೀರಾವರಿ ಹಾಸನ
4ರಾಜೀವ್ ಪುರಸಯ್ಯ ನಾಯ್ಕ್ ,ಅಸಿಸ್ಟೆಂಟ್ ಇಂಜಿನಿಯರ್ ಪಿಡಬ್ಲೂಡಿ ಕಾರವಾರ.
5.ಬಿ ಆರ್ ಬೋಪಯ್ಯ, ಜ್ಯೂನಿಯರ್ ಇಂಜಿನಿಯರ್, ಪೊನ್ನಪೇಟೆ ಜಿಲ್ಲಾಪಂಚಾಯತ್
6.ಮಧುಸೂದನ್ ,ಡಿಸ್ಟಿಕ್ ರಿಜಿಸ್ಟರ್ ಐಜಿಆರ್ ಆಫೀಸ್ ,ಬೆಳಗಾವಿ,
7.ಪರಮೇಶ್ವರಪ್ಪ ಅಸಿಸ್ಟೆಂಟ್ ಇಂಜಿನಿಯರ್ ಸಣ್ಣ ನೀರಾವರಿ ,ಹೂವಿನಡಗಲಿ..
8.ಯಲ್ಲಪ್ಪ ಎನ್ ಪಡಸಾಲಿ,ಆರ್ ಟಿಒ ಬಾಗಲಕೋಟೆ..
9.ಶಂಕರಪ್ಪ ನಾಗಪ್ಪ ಗೋಪಿ, ಪ್ರೊಜೆಕ್ಟ್ ಡೈರೆಕ್ಟರ್ ನಿರ್ಮಿತಿ ಕೇಂದ್ರ ಬಾಗಲಕೋಟೆ
10 ಪ್ರದೀಪ್ ಎಸ್ ಅಲೂರ್ ಪಂಚಾಯತ್ ಗ್ರೇಡ್ ಟು ಸೆಕ್ರೆಟರಿ ಆರ್ ಡಿಪಿಪಿಆರ್ ಗದಗ್
11ಸಿದ್ದಪ್ಪ ಟಿ. ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು
12.ತಿಪ್ಪಣ್ಣ ಪಿ ಸಿರಸಗಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್
13.ಮೃತ್ಯಂಜಯ ಚೆನ್ನಬಸಯ್ಯ ತಿರಾಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ಪಶು ವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಗೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್
14.ಮೋಹನ್ ಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ವಿಭಾಗ ಚಿಕ್ಕಬಳ್ಳಾಪುರ
15 ಶ್ರೀಧರ್ ಜಿಲ್ಲಾ ನೋಂದಣಾಧಿಕಾರಿ ಕಾರವಾರ
16 ಮಂಜುನಾಥ್ ನಿವೃತ್ತ ಇಇ PWD
17 ಶಿವಲಿಂಗಯ್ಯ ಗುಂಪು ಸಿ ಬಿಡಿಎ
18 ಉದಯ್ ರವಿ ಪೊಲೀಸ್ ಇನ್ ಸ್ಪೆಕ್ಟರ್ ಕೊಪ್ಪಳ
19.ಬಿ ಜಿ ತಿಮ್ಮಯ್ಯ ಕೇಸ್ ವರ್ಕರ್ ಕಡೂರು ಪುರಸಭೆ
20 ಚಂದ್ರಪ್ಪ ಸಿ ಹೊಳೆಕರ್ , ಯುಟಿಪಿ ಕಚೇರಿ, ರಾಣೆಬೆನ್ನುರು
21 ಜನಾರ್ಧನ್, ನಿವೃತ್ತ ರಿಜಿಸ್ಟಾರ್ ಮೌಲ್ಯಮಾಪನಗಳು