ಕುಟುಂಬ ರಾಜಕಾರಣದಿಂದ ಯುವಕರಿಗೆ ಅವಕಾಶ ಸಿಗುತ್ತಿಲ್ಲ: ಪ್ರಧಾನಿ

97

ಪ್ರಜಾಸ್ತ್ರ ಸುದ್ದಿ

ವೆಲ್ಲೂರು: ಡಿಎಂಕೆ ಪಕ್ಷ ಯುವಕರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ. ಕುಟುಂಬ ರಾಜಕಾರಣಿಂದ ಯುವಕರಿಗೆ ಅವಕಾಶ ಸಿಗುತ್ತಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣೆ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕುಟುಂಬ ರಾಜಕಾರಣ, ಭ್ರಷ್ಟಾಚಾರ, ತಮಿಳು ವಿರೋಧಿ ಸಂಸ್ಕೃತಿಯ ಈ ಮೂರು ಮಾನದಂಡಗಳೊಂದಿಗೆ ಡಿಎಂಕೆ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಕಚ್ಚತೀವು ದ್ವೀಪದ ಕುರಿತು ಮತ್ತೆ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷವನ್ನು ಟೀಕಿಸಿದರು.




Leave a Reply

Your email address will not be published. Required fields are marked *

error: Content is protected !!