ಬ್ರೇಕಿಂಗ್ ನ್ಯೂಸ್: ಜೂನ್ 14ರ ತನಕ ಲಾಕ್ ಡೌನ್.. 500 ಕೋಟಿ ಪ್ಯಾಕೇಜ್ ಘೋಷಣೆ

278

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಜೂನ್ 14ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇನ್ನು 500 ಕೋಟಿ ಪ್ಯಾಕೇಜ್ ಘೋಷಿಸಿದ್ದು, ಯಾವೆಲ್ಲ ಕ್ಷೇತ್ರಗಳಿಗೆ ಅನ್ನೋದು ಇಲ್ಲಿದೆ.

ಪವರ್ ಲೂಮ್ ನಲ್ಲಿ ಕೆಲಸ ಮಾಡುವವರಿಗೆ 3 ಸಾವಿರ ರೂಪಾಯಿ

ಚಲನಚಿತ್ರ, ದೂರದರ್ಶನ ತಲಾ 3 ಸಾವಿರ ರೂಪಾಯಿ( 22 ಸಾವಿರ ಕಾರ್ಮಿಕರು)

18,746 ಮೀನುಗಾರರಿಗೆ 3 ಸಾವಿರ ರೂಪಾಯಿ (5.6 ಕೋಟಿ)

ಮುಜರಾಯಿ ಇಲಾಖೆಯ ಸಿ ವರ್ಗದ ಅರ್ಚಕರು ಮತ್ತು ಸಿಬ್ಬಂದಿ, ಅಡುಗೆ ಮಾಡುವವರಿಗೆ 3 ಸಾವಿರ

ಮಸೀದಿಯಲ್ಲಿ ಕೆಲಸ ಮಾಡುವ ಫೌಜಿನ್ ಗಳಿಗೆ 3 ಸಾವಿರ

ಆಶಾ ಕಾರ್ಯಕರ್ತೆಯರಿಗೂ 3 ಸಾವಿರ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ 2 ಸಾವಿರ

ಶಾಲಾ ಮಕ್ಕಳಿಗೆ ಹಾಲಿನ ಪುಡಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಅರ್ಧ ಕೆಜಿ

ಅನುದಾನಿತ ಶಾಲಾ ಶಿಕ್ಷಕರಿಗೆ 5 ಸಾವಿರ

ನ್ಯಾಯವಾದಿ ಕಲ್ಯಾಣ ನಿಧಿಗೆ 5 ಕೋಟಿ

ಕೈಗಾರಿಕೆಗೆ ಎಂಎಸ್ಎಂಗೆ ವಿದ್ಯುತ್ ಶುಲ್ಕಗಳಲ್ಲಿ ವಿನಾಯ್ತಿ

ಇತರೆ ಕೈಗಾರಿಕೆ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಗೆ ಕಾಲವಾಧಿ ಮುಂದೂಡಿಕೆ




Leave a Reply

Your email address will not be published. Required fields are marked *

error: Content is protected !!