ಚಾಮರಾಜನಗರ ಬಳಿಕ ಕಲಬುರಗಿಯಲ್ಲಿ ಜನರ ಪರದಾಟ

236

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಆಕ್ಸಿಜನ್ ಕೊರತೆಯಿಂದಾಗಿ ಒಂದೇ ದಿನಲ್ಲಿ 24 ಜನರು ಸಾವನ್ನಪ್ಪಿದ ದುರಂತ ಚಾಮರಾಜನಗರದಲ್ಲಿ ಭಾನುವಾರ ನಡೆದಿದೆ. ಇದೀಗ ಆಕ್ಸಿಜನ್ ಸಮಸ್ಯೆ ಕಲಬುರಗಿಯಲ್ಲಿ ಕಾಣಿಸಿಕೊಂಡಿದೆ. ನಿನ್ನೆ 9 ಜನರು ಸಾವನ್ನಪ್ಪಿದ್ದರು. ಇಂದು 4 ಜನರು ಮೃತಪಟ್ಟಿದ್ದಾರೆ.

ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 32 ಜನ ಸೋಂಕಿತರು ಆಕ್ಸಿಜನ್ ಇಲ್ಲದೆ ಪರದಾಡ್ತಿದ್ದಾರೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!