ಒಂದೇ ಚಿತ್ರದಲ್ಲಿ ಮೂವರು ಖಡಕ್ ಬ್ರದರ್ಸ್

462

ಚಂದನವನದಲ್ಲಿ ಭರ್ಜರಿಯಾಗಿ ತಯಾರಿ ಆಗ್ತಿರುವ ಭರಾಟೆ ಚಿತ್ರ ವಿಶೇಷ ಕಾರಣಕ್ಕೆ ಸುದ್ದಿಯಾಗ್ತಿದೆ. ಅದೇನಪ್ಪ ಅಂದ್ರೆ, ಡೈಲಾಗ್ ಕಿಂಗ್ ಸಾಯಿಕುಮಾರ, ಆರ್ಮುಗಂ ಖ್ಯಾತಿಯ ರವಿಶಂಕರ ಹಾಗೂ ವಾನರಂ ಖ್ಯಾತಿಯ ಅಯ್ಯಪ್ಪ ನಟಿಸಿರೋದು ವಿಶೇಷ.

ಈ ಮೂವರು ನಟರು ಸಹೋದರರಾಗಿದ್ದು, ಶ್ರೀಮುರುಳಿ ನಟನೆಯ ಭರಾಟೆ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂವರು ಒಂದೇ ಸ್ಕ್ರೀನ್ ಮೇಲೆ ತಂದಿರುವುದು ದೊಡ್ಡ ಸಾಧನೆ ಎಂದು ನಿರ್ದೇಶಕ ಚೇತನ ಹೇಳಿದ್ದಾರೆ. ಈ ಚಿತ್ರದಲ್ಲಿ 47 ಜನ ಕಲಾವಿದರ ಬಹುದೊಡ್ಡ ತಾರಾಬಳಗವಿದೆ. ಅಕ್ಟೋಬರ್ 18ಕ್ಕೆ ಚಿತ್ರ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!