ಬ್ರೇಕಿಂಗ್ ನ್ಯೂಸ್
Search

ಮಳೆಗೆ ಬಲಿಯಾಯ್ತು ಫಸ್ಟ್ ಮ್ಯಾಚ್

317

ಧರ್ಮಶಾಲಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ಟಾಸ್ ಆಗುವುದಕ್ಕೂ ಮೊದ್ಲು ವಾತಾವರಣ ಚೆನ್ನಾಗಿತ್ತು. ಆದ್ರೆ, ಟಾಸ್ ಬಳಿಕ ಶುರುವಾದ ಮಳೆ ಕೊನೆಯ ತನಕ ನಿಂತಿಲ್ಲ. ಹೀಗಾಗಿ ಪಂದ್ಯ ಶುರುವಾಗುವುದಕ್ಕೂ ಬಿಡ್ಲಿಲ್ಲ. ಇದ್ರಿಂದಾಗಿ ಒಂದು ಬೌಲ್ ಆಡದೆ ಮೊದಲ ಪಂದ್ಯ ರದ್ದಾಗಿದೆ.

ಚಪಾಕ್ ಮೈದಾನದಲ್ಲಿ ಒಂದೇ ಒಂದು ಬೌಲ್ ಆಡದೆ ರದ್ದಾಗ್ತಿರುವ ಎರಡನೇ ಮ್ಯಾಚ್ ಇದು. ಕಳೆದ ಸೆಪ್ಟಂಬರ್ ನಲ್ಲಿ ಇದೆ ತಂಡಗಳ ನಡುವಿನ ಪಂದ್ಯ ರದ್ದಾಗಿದ್ದು ಕಾಕತಾಳಿಯವಾಗಿದೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವೇ ಮಳೆಗೆ ಬಲಿಯಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದಿಷ್ಟು ಬೇಸರವಾಗಿದೆ. 2ನೇ ಪಂದ್ಯ ಲಕ್ನೋದಲ್ಲಿ ಮಾರ್ಚ್ 15ರಂದು ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!